Download Our App

Follow us

Home » ಆರೋಗ್ಯ » ಪೊಲೀಸ್ ನೇಮಕಾತಿ, BE ಮತ್ತು MBA ಪದವೀಧರರಿಗೆ ಆಧ್ಯತೆ / ಪರಮೇಶ್ವರ.

ಪೊಲೀಸ್ ನೇಮಕಾತಿ, BE ಮತ್ತು MBA ಪದವೀಧರರಿಗೆ ಆಧ್ಯತೆ / ಪರಮೇಶ್ವರ.

ಸೈಬರ್‌ ಅಪರಾಧಿಗಳು ದೇಶ, ರಾಜ್ಯದ ಗಡಿಯನ್ನು ಮೀರಿದವರಾಗಿದ್ದು, ಪ್ರಕರಣ ಭೇದಿಸುವುದು ಸವಾಲಾಗಿದೆ. ಇದಕ್ಕಾಗಿ ಪೊಲೀಸ್‌ ಇಲಾಖೆ ಹೊಸದಾಗಿ ನೇಮಿಸುವಾಗ ಬಿಇ, ಎಂಬಿಎ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಮ್ ಗಳು ಹೆಚ್ಚುತ್ತಿದ್ದು, ದಿನನಿತ್ಯ ಕೇಸುಗಳು ಧಾಖಲಾಗುತ್ತಿವೆ. ಸೈಬರ್ ಕ್ರೈಮ್ ನಿಂದಾಗಿ ಲಕ್ಷಾಂತರ ಜನ ಮೋಸಕ್ಕೆ ಇಡಾಗುತ್ತಿದ್ದಾರೆ. ಪ್ರಕರಣ ಭೇದಿಸುವದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!