Download Our App

Follow us

Home » ರಾಜಕೀಯ » ನವಲಗುಂದ ತಾಲೂಕಿನಲ್ಲಿ ಕಾಂಗ್ರೇಸ್ ಫೀಲ್ಡ್ ವರ್ಕ್ ಶುರು. ಬೂತ್ ಮಟ್ಟದಲ್ಲಿ ಈ ಸಲ ಗ್ಯಾರಂಟಿ ಹವಾ

ನವಲಗುಂದ ತಾಲೂಕಿನಲ್ಲಿ ಕಾಂಗ್ರೇಸ್ ಫೀಲ್ಡ್ ವರ್ಕ್ ಶುರು. ಬೂತ್ ಮಟ್ಟದಲ್ಲಿ ಈ ಸಲ ಗ್ಯಾರಂಟಿ ಹವಾ

ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ನಾಯಕರು ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷಡ ನಾಯಕರು, ಕಾರ್ಯಕರ್ತರ ಜೊತೆ ಬೂತ್ ಮಟ್ಟದಲ್ಲಿ ಮನೆ ಮನೆಗೆ ಹೋಗುತ್ತಿದ್ದು, ಪಕ್ಷದ ಪ್ರಣಾಳಿಕೆ ಗ್ಯಾರಂಟಿ ಪತ್ರ ನೀಡುತ್ತಿದ್ದಾರೆ. 

ಮೊರಬ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷದ ನಾಯಕರಾದ,  ರವಿ ಕಗದಾಳ, ಮಹಾಂತೇಶ ಹಂಚಿನಾಳ, ಜಾವಿದ್ ಜಹಾಗಿರ್ದಾರ, ಜಗದೀಶ್ ಕರಿಸಿರಿ, ಅಶೋಕ್ ಕಿತ್ತೂರ್, ಅಫ್ಜಲ್ ಬಡೆಮಿಯಾ, ನಾಗಪ್ಪ ಉಪಾರಟ್ಟಿ, ಶಂಕ್ರಪ್ಪ ಕವಳಿಕಾಯಿ ಸೇರಿದಂತೆ ಅನೇಕ ನಾಯಕರು ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!