Download Our App

Follow us

Home » ರಾಜಕೀಯ » ಧಾರವಾಡದಲ್ಲಿ ಸಂತೋಷ ಲಾಡ್ ವಿಭಿನ್ನ ಪ್ರಚಾರ. ಮಾರ್ಕೆಟನಲ್ಲಿ ನಿಂತು ಕೇಂದ್ರದ ವೈಫಲ್ಯದ ಬಗ್ಗೆ ಜಾಗೃತಿ

ಧಾರವಾಡದಲ್ಲಿ ಸಂತೋಷ ಲಾಡ್ ವಿಭಿನ್ನ ಪ್ರಚಾರ. ಮಾರ್ಕೆಟನಲ್ಲಿ ನಿಂತು ಕೇಂದ್ರದ ವೈಫಲ್ಯದ ಬಗ್ಗೆ ಜಾಗೃತಿ

ರಾಜ್ಯ ಕಾಂಗ್ರೇಸ್ ಸರ್ಕಾರದ ಬುದ್ದಿವಂತ ಮಂತ್ರಿ ಸಂತೋಷ ಲಾಡ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿಭಿನ್ನ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಹೇಳಲು ಸಂತೋಷ ಲಾಡ್, ಜನನಿಬಿಡ ರಸ್ತೆಯಲ್ಲಿ ನಿಂತು ಜಾಗ್ರತಿ ಮೂಡಿಸಿದರು.

1947 ರಿಂದ 2014 ರ ವರೆಗೆ 14 ಪ್ರಧಾನಮಂತ್ರಿಗಳು ಮಾಡಿದ ಸಾಲ ಒಟ್ಟು 55 ಕೋಟಿಯಾಗಿತ್ತು. 2014 ರಿಂದ 2024 ರವರೆಗೆ 10 ವರ್ಷಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸಾಲ 168.72 ಕೋಟಿ ಸಾಲ ಮಾಡಿದ್ದಾರೆ. ಈ ಸಾಲಕ್ಕೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದಾರೆ.

ಧಾರವಾಡದ ಸುಬಾಷ ರಸ್ತೆ ಸೇರಿದಂತೆ ಜನನಿಬೀಡ ರಸ್ತೆಯಲ್ಲಿ ನಿಂತು ಕೈಯಲ್ಲಿ ಫಲಕ ಹಿಡಿದು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!