Download Our App

Follow us

Home » ಅಪಘಾತ » ಒಂಟೆ ಹಿಂದೆ ಆಟ ಆಡಲು ಹೋಗಿ ಮೂವರು ಮಕ್ಕಳ ದಾರುಣ ಅಂತ್ಯ

ಒಂಟೆ ಹಿಂದೆ ಆಟ ಆಡಲು ಹೋಗಿ ಮೂವರು ಮಕ್ಕಳ ದಾರುಣ ಅಂತ್ಯ

ವಿಜಯಪುರದಲ್ಲಿ ಇಂದು ನಡೆದ ದಾರುಣ ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮನೆ ಎದುರು ಬಂದಿದ್ದ ಒಂಟೆ ಮೇಲೆ ಕುಳಿತು ಒಂದು ಸುತ್ತು ಹಾಕಿದ್ದ ಮಕ್ಕಳು, ನಂತರ ಒಂಟೆಯ ಹಿಂದೆ ಹೋಗಿದ್ದಾರೆ. ಒಂದು ಕಿಲೋಮೀಟರ್ ಅಂತರದಲ್ಲಿರುವ ಚರಂಡಿ ಶುದ್ದಿಕರಣ ಘಟಕದ ಮುಂದೆ ಬರುತ್ತಿದ್ದಂತೆ ಕಾಲು ಜಾರಿ ಬಿದ್ದಿದ್ದಾರೆ. 

ಹೊರಗೆ ಆಟ ಆಡಲು ಹೋದ ಮಕ್ಕಳು ಒಂದು ದಿನ ಗತಿಸಿದರು, ವಾಪಸ ಬರದೇ ಇದ್ದಾಗ ಆತಂಕಗೊಂಡ ಪಾಲಕರು ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಇಂದು ಮೂವರು ಮಕ್ಕಳ ಶವಗಳು ತೇಲಾಡುವ ದೃಶ್ಯ ನೋಡಿದ ಜನ, ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಕ್ಕಳನ್ನು ಹತ್ತು ವರ್ಷದ ಅನುಷ್ಕಾ, ಎಂಟು ವರ್ಷದ ವಿಜಯ, ಏಳು ವರ್ಷದ ಮಿಹರ್ ಎಂದು ಗುರುತಿಸಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!