Download Our App

Follow us

Home » ರಾಜಕೀಯ » ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರು DCM ಸದ್ದು. ರಾಜಕೀಯ ಪಡಸಾಲೆಯಲ್ಲಿ ಈ ನಾಲ್ವರ ಹೆಸರು ಪ್ರಸ್ತಾಪ

ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರು DCM ಸದ್ದು. ರಾಜಕೀಯ ಪಡಸಾಲೆಯಲ್ಲಿ ಈ ನಾಲ್ವರ ಹೆಸರು ಪ್ರಸ್ತಾಪ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಒಂದು ವರ್ಷದ ಪೂರೈಸಿದ ಬಳಿಕ ಮತ್ತೆ ಮೂರು DCM ನೇಮಕದ ಸದ್ದು ಕೇಳಿ ಬಂದಿದೆ. 

ಸಚಿವ ಕೆ ಎನ್ ರಾಜಣ್ಣ, ಮೂರು DCM ನೇಮಕ ಮಾಡುವಂತೆ ನೀಡಿದ ಬಹಿರಂಗ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿತ್ತು. ಇದಕ್ಕೆ ಹೈಕಮಾಂಡ ಸ್ಪಂಧಿಸದೆ ಇದ್ದರು ಸಹ, ಸದ್ದು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 

ಈಗಾಗಲೇ ಡಿ ಕೆ ಶಿವಕುಮಾರ ಉಪ ಮುಖ್ಯಮಂತ್ರಿಗಳಾಗಿದ್ದು, ಅವರ ಜೊತೆ ವಿವಿಧ ಸಮುದಾಯಗಳ ಮೂವರು ಹಿರಿಯ ಶಾಸಕರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. 

ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವಂತೆ, ಕಾಂಗ್ರೇಸ್ ಹೈಕಮಾಂಡ ಇನ್ನು ಮೂವರು ಉಪ ಮುಖ್ಯಮಂತ್ರಿ ಮಾಡಲು ಒಪ್ಪಿಗೆ ನೀಡಿದರೆ, ಪರಿಶಿಷ್ಟ ಜಾತಿಯಿಂದ ಗ್ರಹ ಸಚಿವ ಜಿ ಪರಮೇಶ್ವರ. ಮುಸ್ಲಿಂ ಸಮುದಾಯದಿಂದ ಅಲ್ಪ ಸಂಖ್ಯಾತರ ಸಚಿವ ಜಿ ಜೆಡ್ ಜಮೀರಅಹ್ಮದ ಖಾನ್, ಲಿಂಗಾಯತ ಸಮುದಾಯದಿಂದ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ, ಪರಿಶಿಷ್ಟ ಪಂಗಡ ಸಮುದಾಯದಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೆಸರು ಪ್ರಸ್ತಾಪವಾಗುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!