Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ವಿಧ್ಯಾನಗರಿಯಲ್ಲಿ ಹೆಸರು ಮಾಡುತ್ತಿದೆ ಧಾರವಾಡ ಉಪನಗರ ಪೊಲೀಸ್ ಠಾಣೆ

ವಿಶಾಲ ವ್ಯಾಪ್ತಿ ಹೊಂದಿರುವ ಧಾರವಾಡದ ಉಪನಗರ ಪೊಲೀಸ್ ಠಾಣೆ ವಿಧ್ಯಾನಗರಿಯಲ್ಲಿ ಹೆಸರು ಮಾಡುತ್ತಿದೆ. 

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಮಟಕಾ, ಜೂಜಾಟ, ಬೆಟ್ಟಿಂಗ ಪ್ರಕರಣಗಳು ನಡೆಯದೆ ಇರುವದು ಸೋಜಿಗ ಮೂಡಿಸಿದ್ರು ಅತಿಶಯೋಕ್ತಿಯಲ್ಲ. ಇದಕ್ಕೆಲ್ಲ ಕೆಲಸದಲ್ಲಿನ ಚಾಣಾಕ್ಷತೆ ಕಾರಣ. 

ಧಾರವಾಡದಲ್ಲಿ ಶಹರ, ವಿಧ್ಯಾಗಿರಿ ಹಾಗೂ ಉಪನಗರ ಪೊಲೀಸ್ ಠಾಣೆಗಳಿದ್ದು, ಉಪನಗರ ಠಾಣೆ ಮಾತ್ರ ಇತ್ತೀಚಿಗೆ ಹೆಸರು ಮಾಡಿದೆ. ಕ್ರೈಮ್ ಗಳನ್ನು ಕರಾರುವಕ್ಕಾಗಿ ಕಟ್ಟಿಹಾಕಲಾಗುತ್ತಿದೆ. 

2016 ರಲ್ಲಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋದ ಕೊಲೆ ಪ್ರಕರಣ ಸಿ ಬಿ ಐ ( CBI ) ಕಟ್ಟೆ ಏರಿದೆ. 2023 ರ ಡಿಸೆಂಬರ್ ತಿಂಗಳಲ್ಲಿ ಆಸ್ತಿಗಾಗಿ ನಡೆದ ಕೊಲೆ ಪ್ರಕರಣದಲ್ಲಿ, ಕೊಲೆಯಾದವನನ್ನು, ಠಾಣೆಯವರೇ ನಿಂತು ಅಂತ್ಯಕ್ರೀಯೆ  ಮಾಡಿ ಕೋಟಿ, ಕೋಟಿ ಪುಣ್ಯ ಸಂಪಾದನೆ ಮಾಡಿಕೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!