Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಚಾಲನೆ ಮಾಡುತ್ತಲೇ ಬಸ್ ಚಾಲಕನಿಗೆ ರೀಲ್ ಮಾಡೋ ಹುಚ್ಚು. ಎರಡು ಎತ್ತುಗಳ ಸಾವು.ಕರ್ನಾಟಕ ಫೈಲ್ಸ್ ನಲ್ಲಿ ಲೈವ್ ಆಕ್ಸಿಡೆಂಟ್ ವಿಡಿಯೋ

ಅದ್ಯಾವ ಘಳಿಗೆಯಲ್ಲಿ ಆತ ಚಾಲಕ ನೌಕರಿಗೆ ಹತ್ತಿದ್ದಾನೋ ಏನೋ. ಸಿಕ್ಕ ನೌಕರಿಯಲ್ಲಿ ಜನರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕಿದ್ದ ಆ ಬಸ್ಸಿನ ಚಾಲಕನಿಗೆ ರೀಲ್ ಮಾಡೋ ಹುಚ್ಚು ಇತ್ತು.

ರಿಯಲ್ ಲೈಫ್ ಎಂಜಾಯ್ ಮಾಡಬೇಕಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕ ರಮೇಶ ಅಲವಾಲ್ ಎಂಬಾತ, ರೀಲ್ ಮಾಡೋಕೆ ಹೋಗಿ ಎರಡು ಎತ್ತಿನ ಪ್ರಾಣ ಕಿತ್ತುಕೊಂಡಿದ್ದಾನೆ.   

ಹುಬ್ಬಳ್ಳಿಯಿಂದ ಇಂದು ಸಂಜೆ ವಿಜಯಪುರದತ್ತ ಹೊರಟಿದ್ದ ಬಸ್ಸು ಹುಬ್ಬಳ್ಳಿಯ ಕುಸುಗಲ್ ಬಳಿ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸಾವನ್ನಪ್ಪಿವೆ. ಬಸ್ಸಿನ ಚಾಲಕ ರಮೇಶ್ ಡೈಲಾಗ್ ಒಂದಕ್ಕೆ ಬಸ್ ಚಾಲನೆ ಮಾಡುತ್ತಾ, ನಟನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಇತ್ತೀಚಿಗೆ ರೀಲ್ ಹುಚ್ಚು ಬಸ್ ಚಾಲಕರಿಗೂ ತಮಾಷೆಯ ಕೆಲಸವಾಗಿದ್ದು, ಧಾರವಾಡ ಡಿಪೋ ಚಾಲಕ ಅಮಾನತ್ತುಗೊಂಡಿದ್ದನ್ನ ಸ್ಮರಿಸಬಹುದು

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!