Download Our App

Follow us

Home » ರಾಜಕೀಯ » ಪಂಚಮಸಾಲಿ ಪಂಚಸೇನೆ ಅಧ್ಯಕ್ಷರಾಗಿ ಮುತ್ತು ಬೆಳ್ಳಕ್ಕಿ ನೇಮಕ

ಪಂಚಮಸಾಲಿ ಪಂಚಸೇನೆ ಅಧ್ಯಕ್ಷರಾಗಿ ಮುತ್ತು ಬೆಳ್ಳಕ್ಕಿ ನೇಮಕ

ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಪಂಚಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಮುತ್ತು ಬೆಳ್ಳಕ್ಕಿ ನೇಮಕಗೊಂಡಿದ್ದಾರೆ. 

ಬೆಂಗಳೂರಿನ ಶಾಸಕ ಭವನದ ಸಭಾಭವನದಲ್ಲಿ ಮುತ್ತು ಬೆಳ್ಳಕ್ಕಿ ಅಧಿಕಾರ ಸ್ವೀಕರಿಸಿದರು. ಕೂಡಲಸಂಗಮದ ಜಯ ಮತ್ಯುಂಜಯ ಶ್ರೀಗಳು ಹಾಗೂ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಮುತ್ತು ಅವರಿಗೆ ನೇಮಕ ಪ್ರತಿ ನೀಡಿ ಸನ್ಮಾನಿಸಿದರು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!