Download Our App

Follow us

Home » ಕಾನೂನು » ಹುಬ್ಬಳ್ಳಿಯ ಸ್ಪಾ, ಮಸಾಜ್ ಸೆಂಟರ್ ನಲ್ಲಿ ಆಕ್ರಮ ಚಟುವಟಿಕೆ. ಕಮೀಷನರಗೆ ಪತ್ರ ಬರೆದ ರಜತ್

ಹುಬ್ಬಳ್ಳಿಯ ಸ್ಪಾ, ಮಸಾಜ್ ಸೆಂಟರ್ ನಲ್ಲಿ ಆಕ್ರಮ ಚಟುವಟಿಕೆ. ಕಮೀಷನರಗೆ ಪತ್ರ ಬರೆದ ರಜತ್

ಹುಬ್ಬಳ್ಳಿಯಲ್ಲಿ ಅನಧಿಕೃತ ಸ್ಪಾ ಮಸಾಜ್ ಸೆಂಟರಗಳು ನಡೆಯುತ್ತಿದ್ದು, ಅಲ್ಲಿ ಆಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದಿರುವ ರಜತ್ ಉಳ್ಳಾಗಡ್ಡಿಮಠ, ಕೆಲವು ಸ್ಪಾ ಮಸಾಜ ಕೇಂದ್ರಗಳು ಮೂಲ ವ್ಯವಹಾರಿಕ ಉದ್ದೇಶವನ್ನೇ ಮರೆತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿಯಲ್ಲಿ ರೌಡಿಸಂ ಮಟ್ಟ ಹಾಕಿರುವ ತಾವು, ಹುಬ್ಬಳ್ಳಿಯನ್ನು ನಶೆ ಮುಕ್ತ ನಗರ ಮಾಡಲು ಸಂಕಲ್ಪ ತೊಟ್ಟಿದ್ದು ಶ್ಲಾಘನೀಯ ಎಂದಿರುವ ರಜತ್, ಅನಧಿಕೃತ ಸ್ಪಾ ಮಸಾಜ ಸೆಂಟರಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಲ್ಲಿ ವಿಜಯೇಂದ್ರರ ಜನಾಕ್ರೋಶ ಯಾತ್ರೆಗೆ ಸಾಕ್ಷಿಯಾದ ಸಾವಿರಾರು ಜನ

ಬಿಜೆಪಿಯಿಂದ ಉಚ್ಚಾಟನೆಯಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತವರು ಕ್ಷೇತ್ರದಲ್ಲಿ ಇಂದು ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಿತು.  ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಬಳಿಕ ಅವರ

Live Cricket

error: Content is protected !!