Download Our App

Follow us

Home » ಕಾನೂನು » ಟೋಲ್ ಖೇಲ್ ಖತಂ, ಹುಬ್ಬಳ್ಳಿ ಧಾರವಾಡ ಬೈಪಾಸ್ ರೋಡ ಓಪನ್. ಪುಕ್ಸಟ್ಟೆ ಓಡಾಡಿ…..

ಟೋಲ್ ಖೇಲ್ ಖತಂ, ಹುಬ್ಬಳ್ಳಿ ಧಾರವಾಡ ಬೈಪಾಸ್ ರೋಡ ಓಪನ್. ಪುಕ್ಸಟ್ಟೆ ಓಡಾಡಿ…..

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗೆ ಶಾಪವಾಗಿದ್ದ ಟೋಲ್ ಇದೀಗ ಬಂದಾಗಿದೆ. ಸೆಪ್ಟೆಂಬರ್ 7 ರಿಂದ ತನ್ನ ಸಿಬ್ಬಂದಿಯನ್ನು ಹಿಂಪಡೆಯಲು ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ನಿರ್ಧರಿಸಿ ಪ್ರಕಟಣೆ ಹೊರಡಿಸಿದೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಾಲ್ಕು ಪಥದ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾಡುತ್ತಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಪ್ರಯತ್ನ ಕೈಗೂಡಿದ್ದು, ಸೆಪ್ಟೆಂಬರ್ 7 ರಿಂದ ಟೋಲ್ ಸಂಗ್ರಹ ನಿಲ್ಲಿಸಲು ನಂದಿ ಕಂಪನಿ ನಿರ್ಧಾರ ಪ್ರಕಟ ಮಾಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ತುಪ್ಪರಿಹಳ್ಳದ ಹೊಡೆತಕ್ಕೆ ತತ್ತರಿಸಿದ ಹಣಸಿ ಗ್ರಾಮ. ಕಾಳಜಿ ಕೇಂದ್ರ ಆರಂಭ

ಧಾರವಾಡ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಹಣಸಿ ಗ್ರಾಮ ತುಪ್ಪರಿಹಳ್ಳದ ಪ್ರವಾಹಕ್ಕೆ ತತ್ತರಿಸಿದೆ.  ಮಲಪ್ರಭಾ ಅಚ್ಚುಕಟ್ಟು ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ ಬಿದ್ದಿದೆ. 

Live Cricket

error: Content is protected !!