Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಅಣ್ಣಿಗೇರಿ ಉಗ್ರಾಣ ಕಳ್ಳತನ ಪ್ರಕರಣ. ಕದ್ದ ಮಾಲು ಗದಗಿಗೆ ರವಾನೆ. ಕರ್ನಾಟಕ ಫೈಲ್ಸ್ ನಲ್ಲಿ ಸ್ಫೋಟಕ ಮಾಹಿತಿ

ಅಣ್ಣಿಗೇರಿಯ ಉಗ್ರಾಣದಲ್ಲಿ ನಡೆದ ಕಡ್ಲಿ ಹಾಗೂ ಹೆಸರು ಕಳ್ಳತನ ಪ್ರಕರಣದ ಒಂದಿಷ್ಟು ಸ್ಪೋಟಕ ಮಾಹಿತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ. 

ಉಗ್ರಾಣದ ಮ್ಯಾನೇಜರ, ಕಡಲೆ ಹಾಗೂ ಹೆಸರನ್ನು ಗದಗಗೆ ರವಾನೆ ಮಾಡಿರುವದಾಗಿ ಬಾಯಿಬಿಟ್ಟಿದ್ದಾನೆ. 

ಅಣ್ಣಿಗೇರಿಯ ಉಗ್ರಾಣದಲ್ಲಿದ್ದ 1100 ಚೀಲ ಕಡಲೆ ಗದುಗಿನ ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಮಾರಾಟ ಮಾಡಿರುವದಾಗಿ ತಿಳಿದು ಬಂದಿದೆ. 

ಗುರುರಾಜ ಹಾಗೂ ಶಿದ್ಲಿಂಗ ಎಂಬುವವರಿಗೆ ಶಂಬು ಅನ್ನುವ ಮಧ್ಯವರ್ತಿ ಮಾರಾಟ ಮಾಡಿಸಿರುವದು ಬೆಳಕಿಗೆ ಬಂದಿದೆ. 

ರೈತರ ಮಾಲು ಎಂದು ಖರೀದಿ ಮಾಡಿರುವದಾಗಿ ಶಿದ್ಲಿಂಗ ಹಾಗೂ ಗುರುರಾಜ ಟ್ರೇಡರ್ಸ್ ಮಾಲೀಕರು ಹೇಳಿದ್ದು, ಯಾರ ವಾಹನದಲ್ಲಿ ಕಳ್ಳತನವಾದ ಕಡಲೆ ರವಾನೆ ಮಾಡಲಾಗಿತ್ತು ಅನ್ನೋದು ಬಹಿರಂಗವಾಗಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!