Download Our App

Follow us

Home » ಅಪಘಾತ » ನವಿಲುತೀರ್ಥದ ಬಳಿ ಭೀಕರ ಅಪಘಾತ, ಮೂವರು ಕೂಲಿ ಕಾರ್ಮಿಕರ ಸಾವು. ಹಲವು ಜನ ಗಂಭೀರ

ನವಿಲುತೀರ್ಥದ ಬಳಿ ಭೀಕರ ಅಪಘಾತ, ಮೂವರು ಕೂಲಿ ಕಾರ್ಮಿಕರ ಸಾವು. ಹಲವು ಜನ ಗಂಭೀರ

ಹೊಲದಲ್ಲಿ ಕೆಲಸ ಮುಗಿಸಿ ಸವದತ್ತಿ ಕಡೆ ಬರುತ್ತಿದ್ದ ಕೂಲಿ ಕಾರ್ಮಿಕರಿದ್ದ ಕ್ರೂಸರ್ ವಾಹನ ನವಿಲು ತೀರ್ಥದ ಬಳಿ ಅಪಘಾತಕ್ಕಿಡಾಗಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ  ಘಟನೆ ನಡೆದಿದೆ.  

ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. 

ಘಟನೆಯಲ್ಲಿ 19 ಜನರಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಚಿಕೆತ್ಸೆ ನೀಡಲಾಗುತ್ತಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!