Download Our App

Follow us

Home » ಅಪಘಾತ » ಹಾಸನದ ಬಳಿ ಅಪಘಾತ. IPS ಅಧಿಕಾರಿ ಸಾವು

ಹಾಸನದ ಬಳಿ ಅಪಘಾತ. IPS ಅಧಿಕಾರಿ ಸಾವು

ಇಂದು ಸಂಜೆ ಹಾಸನದ ಬಳಿ ನಡೆದ ರಸ್ತೆ ಅಪಘಾತದಲ್ಲಿ 2023 ರ ಬ್ಯಾಚ್ ಐಪಿಎಸ್ ಪ್ರೊಬೇಷನರ್ ಹರ್ಷ ವರ್ಧನ್ ಸಾವನ್ನಪ್ಪಿದ್ದಾರೆ. 

ಕೆಪಿಎಯಲ್ಲಿ ತರಬೇತಿ ಮುಗಿಸಿದ ನಂತರ ಜಿಲ್ಲಾ ತರಬೇತಿಗಾಗಿ ಹಾಸನಕ್ಕೆ ತೆರಳುತ್ತಿದ್ದ ಅವರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ವರ್ಷವಷ್ಟೇ IPS ಪಾಸಾಗಿದ್ದ ಹರ್ಷವರ್ಧನ ಅವರ ಅಕಾಲಿಕ ನಿಧನಕ್ಕೆ ರಾಜ್ಯದ ಪೋಲಿಸ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!