Download Our App

Follow us

Home » ಭಾರತ » ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ನನ್ನನ್ನು ಎನ್ಕೌಂಟರ್ ಮಾಡಬೇಡಿ. ನನ್ನನ್ನು ಕ್ಷಮಿಸಿ ಎಂದ ಕಿರಾತಕ. ಯೋಗಿ ಎದುರು ಮಂಡಿಯೂರಿದ ಅಂಕಿತ್

ಉತ್ತರ ಪ್ರದೇಶದಲ್ಲಿ 2 ದಿನಗಳಲ್ಲಿ 5 ಎನ್‌ಕೌಂಟರ್‌ ಗಳನ್ನು ಮಾಡಲಾಗಿದ್ದು, ನನ್ನನ್ನು ಎನ್ಕೌಂಟರ್ ಮಾಡಬೇಡಿ, ನನ್ನನ್ನು ಕ್ಷಮಿಸಿ, ನಾನು ಪೋಲಿಸ್ ಠಾಣೆಗೆ ಶರಣಾಗುವದಾಗಿ ಅಪಹರಣಕಾರ ಅಂಕಿತ್ ಮನವಿ ಮಾಡಿದ್ದಾನೆ.

ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣಕಾರ ಅಂಕಿತ್ ಪಹಾರಿ ಮನವಿ ಮಾಡಿದ್ದು, ಅಂಕಿತ್ ಬಿಜ್ನೋರ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಾಂಗ್ರೇಸ್ ಸರ್ಕಾರ 5 ವರ್ಷ ಬಂಡೆಯಂತೆ ಭದ್ರ / ಸಿದ್ದರಾಮಯ್ಯ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸಂಭವನೀಯ ಬದಲಾವಣೆಯ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಬಲವಾದ ಬಾಂಧವ್ಯ’ ಇದೆ ಎಂದು

Live Cricket

error: Content is protected !!