Download Our App

Follow us

Home » ರಾಜಕೀಯ » ದಯವಿಟ್ಟು ದುಡ್ಡು ಕೊಡಬೇಡಿ…

ದಯವಿಟ್ಟು ದುಡ್ಡು ಕೊಡಬೇಡಿ…

ಧಾರವಾಡ ಪ್ರತ್ತೈಕ ಪಾಲಿಕೆಯಾಗಿದ್ದು ತಮಗೆಲ್ಲ ಗೊತ್ತಿರೋ ವಿಷಯ. ಅಸಲಿ ವಿಷಯ ಏನು ಅಂದರೆ, ಪ್ರತ್ತೈಕ ಪಾಲಿಕೆಗಾಗಿ ಹೋರಾಟಗಾರರನ್ನು ಸನ್ಮಾನಿಸಲು ಕೆಲವರು ದುಡ್ಡು ಎತ್ತೋ ಕೆಲಸಕ್ಕೆ ಮುಂದಾಗಿದ್ದಾರಂತೆ.

ಹಾಗಾಗಿ ಯಾರು ಸಹ ದುಡ್ಡು ಕೊಡಬಾರದು ಎಂದು ಹೋರಾಟಗಾರರಲ್ಲಿ ಒಬ್ಬರಾದ ರವಿ ಮಾಳಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಯಾರು, ಎಲ್ಲಿ ದುಡ್ಡು ಎತ್ತುತ್ತಿದ್ದಾರೆ ಅನ್ನೋದನ್ನ ಮಾತ್ರ ಹೇಳಿಲ್ಲ

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!