Download Our App

Follow us

Home » ಕರ್ನಾಟಕ » ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರ

ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರ

ಧಾರವಾಡದಲ್ಲಿಂದು ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಠಾಣೆಯ ಇನ್ಸಪೆಕ್ಟರ ಮಾರ್ಗದರ್ಶನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮ ಇದಾಗಿತ್ತು. 

ಓರ್ವ ಪೊಲೀಸ್ ಅಧಿಕಾರಿ ಆ ಠಾಣೆಯ ವ್ಯಾಪ್ತಿಯಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನೋದನ್ನ ಇನ್ಸಪೆಕ್ಟರ ನಾಗೇಶ ಕಾಡದೇವರಮಠ ಇಂದು ತೋರಿಸಿಕೊಟ್ಟರು.

ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರಮಠರ ಮಾರ್ಗದರ್ಶನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. 

ರಸೂಲಪುರ ಯಂಗ್ ಕಮೀಟಿಯ ಇನ್ನೂರಕ್ಕೂ ಹೆಚ್ಚು ಯುವಕರು ಇಂದು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಎ ಸಿ ಪಿ ಪ್ರಶಾಂತ ಸಿದ್ದನಗೌಡರ, ಇನ್ಸಪೆಕ್ಟರ ನಾಗೇಶ ಕಾಡದೇವರಮಠ, ಬಸವರಾಜ ಜಾಧವ, 

ಶಾನವಾಜ ನಾಯಕವಾಡಿ, ವಾಸಿಂ ಬಾಡ, ಆಯಾಜ ಜಮಾದಾರ, ಇಜಾಜ ಜಮಾದಾರ, ವಾಹೀದ ಜಮಾದಾರ, ಅಮ್ಜದ್ ಖಾನ್ ಪಗಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!