Download Our App

Follow us

Home » ರಾಜಕೀಯ » ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕ್ಷೇತ್ರದ ನಿರುದ್ಯೋಗಿ ಯುವಕರ ಬದುಕಿಗೆ ಆಧಾರವಾಗಲಿದ್ದಾರೆ. 

ಶಂಕರ ಪಾಟೀಲ ಮುನೇನಕೊಪ್ಪರು ಎಸ್ ಪಿ ಫೌಂಡೇಶನ್ ವತಿಯಿಂದ ಫೆಬ್ರವರಿ 8 ರಂದು ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದಾರೆ. 

ಉದ್ಯೋಗ ಮೇಳದಲ್ಲಿ SBI, TVS, ಹುಂಡೈ, ಆಕ್ಸಿಸ್ ಬ್ಯಾಂಕ್, ಟಾಟಾ ಕಂಪನಿ ಸೇರಿದಂತೆ 20 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!