Download Our App

Follow us

Home » ಕಾನೂನು » ನಿತ್ಯಾನಂದ ಸ್ವಾಮೀಜಿಗೆ ಹಿನ್ನೆಡೆ. ನಾಲ್ಕು ಮಠಗಳ ಕುರಿತು ಮನವಿ ತಿರಸ್ಕರಿಸಿದ ನ್ಯಾಯಾಲಯ

ನಿತ್ಯಾನಂದ ಸ್ವಾಮೀಜಿಗೆ ಹಿನ್ನೆಡೆ. ನಾಲ್ಕು ಮಠಗಳ ಕುರಿತು ಮನವಿ ತಿರಸ್ಕರಿಸಿದ ನ್ಯಾಯಾಲಯ

ತಮಿಳುನಾಡಿನ ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ನಾಲ್ಕು ಮಠಗಳ ಮುಖ್ಯಸ್ಥರಾಗಿ ತನ್ನನ್ನು ಗುರುತಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಇಂದರಿಂದಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿಗೆ ಹಿನ್ನೆಡೆಯಾದಂತಾಗಿದೆ. ಸಧ್ಯ ನಿತ್ಯಾನಂದ ಸ್ವಾಮಿಗಳು, ತಮ್ಮದೇ ಕೈಲಾಸ ದೇಶದಲ್ಲಿ ಬಿಡಾರ ಹೂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!