Download Our App

Follow us

Home » ಕರ್ನಾಟಕ » ದುಡಿಯುವವರ ಪರ ದ್ವನಿ ಎತ್ತಿದ ಶಾಸಕ ವಿನಯ ಕುಲಕರ್ಣಿ. ಖರೇನ್ ಸಾಕಾಗೈತಿ

ದುಡಿಯುವವರ ಪರ ದ್ವನಿ ಎತ್ತಿದ ಶಾಸಕ ವಿನಯ ಕುಲಕರ್ಣಿ. ಖರೇನ್ ಸಾಕಾಗೈತಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಇಂದು ಕಿತ್ತೂರಿನಲ್ಲಿ ಜನಸಂಪರ್ಕ ಸಭೆ ನಡೆಸಿದರು.

ದಿನದ ದುಡಿಮೆ ಮಾಡಿಕೊಂಡು ಬದುಕು ಸಾಗಿಸುವ ಟಮ್ ಟಮ್ ವಾಹನಗಳನ್ನು ಹಿಡಿದು ದಂಡ ಹಾಕುತ್ತಿರುವ ಪೊಲೀಸರ ಮೇಲೆ ಗರಂ ಆದರು. 

ದುಡಿಯುವವರ ಪರ ದ್ವನಿ ಎತ್ತಿದ ಶಾಸಕ ವಿನಯ ಕುಲಕರ್ಣಿಯವರು, ಸಣ್ಣ ಪುಟ್ಟ ವಾಹನಗಳನ್ನು ಇಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರಿಗೆ 10 ಸಾವಿರ ರೂಪಾಯಿ ದಂಡ ಹಾಕುತ್ತಿರುವದಕ್ಕೆ ತರಾಟೆಗೆ ತೆಗೆದುಕೊಂಡರು. 

ಕುಡಿದು ವಾಹನ ಚಲಾಯಿಸುವವರು, ಧಾಖಲೆಗಳಿಲ್ಲದೆ ವಾಹನ ಚಲಾಯಿಸುವವರ ಮೇಲೆ ದಂಡ ಹಾಕಿ ಆದರೆ, ದಿನದ ದುಡಿಮೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರ ಮೇಲೆ ದಂಡ ಹಾಕುವದು ಸರಿಯಲ್ಲ ಎಂದು ಹೇಳಿದರು.

ಜನಸಂಪರ್ಕ ಸಭೆಯಲ್ಲಿ ಇಂದು ಶಾಸಕ ವಿನಯ ಕುಲಕರ್ಣಿಯವರು ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಪ್ರಯಾಗರಾಜದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಲ್ಲಾದ ಜೋಶಿ ಕುಟುಂಬ

ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವವಾಗಿರುವ ಕುಂಭಮೇಳದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಜೋಶಿಯವರ ಧರ್ಮಪತ್ನಿ, ಸಹೋದರರು, ಮಕ್ಕಳು ಹಾಗೂ ಅಳಿಯಂದಿರು

Live Cricket

error: Content is protected !!