Download Our App

Follow us

Home » ಕರ್ನಾಟಕ » ಕನ್ನಡಕ್ಕೆ ಮತ್ತೇರೆಡು ಸುದ್ದಿ ವಾಹಿನಿಗಳು…

ಕನ್ನಡಕ್ಕೆ ಮತ್ತೇರೆಡು ಸುದ್ದಿ ವಾಹಿನಿಗಳು…

ಕನ್ನಡ ಸುದ್ದಿ ಮಾಧ್ಯಮ ಲೋಕದಲ್ಲಿ ಹೆಸರು ಮಾಡಿದ್ದ ಸಮಯ ನ್ಯೂಸ್ ಮತ್ತೆ ಆರಂಭವಾಗುತ್ತಿದೆ.

ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸಮಯ ನ್ಯೂಸ್ ನ್ನು ಉಧ್ಯಮಿ ವಿಜಯ್ ಟಾಟಾ ಅವರ ನೇತೃತ್ವದಲ್ಲಿ ಮತ್ತೆ ಆರಂಭ ಮಾಡಲಾಗುತ್ತಿದೆ. 

ಬಿ ರಮಣ್, ಹಾಗೂ ವಿಜಯ ಟಾಟಾ ಅವರ ನೇತೃತ್ವದಲ್ಲಿ ಸಮಯ ನ್ಯೂಸ್ ಜೊತೆ ಪ್ರಜಾ ಟಿ ವಿ ಸಹ ಆರಂಭವಾಗಲಿದೆ..

ಇದೇ ಶುಕ್ರವಾರದಂದು ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಇರುವ ನೂತನ ಕಚೇರಿಯಲ್ಲಿ ಎರಡು ಸಂಸ್ಥೆಗಳು ಒಟ್ಟಾಗಿ ಕಾರ್ಯಾರಂಭಮಾಡಲಿವೆ.

ಪಬ್ಲಿಕ್, ಪವರ್, ಸುವರ್ಣ, ನ್ಯೂಸ್ 18, ಟಿ ವಿ 9, ರಿಪಬ್ಲಿಕ್ ವಾಹಿನಿ ಬಳಿಕ ಇದೀಗ ಇವೆರೆಡು ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹೃದಯ ವಿದ್ರಾವಕ ಘಟನೆ. ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.  ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ

Live Cricket

error: Content is protected !!