ಕಳೆದೊಂದು ತಿಂಗಳಿನಿಂದ ಗುತ್ತಿಗೆದಾರರು ಮಾಡಿದ್ದ ಕಮಿಷನ್ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮೇಲೆ ಈ ಆರೋಪ ಕೇಳಿ ಬಂದಿತ್ತು. ಡಿ ಕೆ ಕಮಿಷನ್ ಕೇಳಿಲ್ಲ ಅಂದ್ರೆ ನೊಣವಿನಕೆರೆ ಮಠದಲ್ಲಿ ಆಣೆ ಮಾಡಲಿ ಎಂದು ಗುತ್ತಿಗೆದಾರರೊಬ್ಬರು ಸವಾಲು ಹಾಕಿದ್ದರು. ನೊಣವಿನಕೆರೆಗೆ ಭೇಟಿ ನೀಡಿದ ಡಿ ಕೆ ಶಿವಕುಮಾರ, ಕಮಿಷನ್ ವಿಚಾರಕ್ಕೆ ಅಜ್ಜನ ಆಣೆ ಮಾಡಿದ್ದ ಗುತ್ತಿಗೆದಾರರು ಈಗೇಕೆ ಉಲ್ಟಾ ಹೊಡೆದಿದ್ದಾರೆ, ಯಾಕೆ ಹೊಡೆದಿದ್ದಾರೆ, ಇದೆಲ್ಲವೂ ನೊಣವಿನಕೆರೆ ಕ್ಷೇತ್ರದ ಮಹಿಮೆ ಎಂದು ಡಿ ಕೆ ಶಿವಕುಮಾರ ಹೇಳಿದರು. ನೊಣವಿನಕೆರೆ ಶ್ರೀ ಕ್ಷೇತ್ರಕ್ಕೆ ಬಂದಾಗಲೆಲ್ಲಾ ನನಗೆ ಎನರ್ಜಿ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಕಮಿಷನ್ ಆರೋಪ ಮಾಡಿದವರು ಉಲ್ಟಾ ಯಾಕೆ ಹೊಡೆದ್ರು. ಎಲ್ಲವೂ ನೊಣವಿನಕೆರೆ ಕ್ಷೇತ್ರದ ಮಹಿಮೆ ಎಂದ ಡಿ ಕೆ ಶಿವಕುಮಾರ.
RELATED LATEST NEWS
Top Headlines
ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ
26/10/2024
7:28 pm
ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ
ಶಿಗ್ಗಾವಿಯಲ್ಲಿ ಬೆಳಗಾವಿ ಸಾಹುಕಾರ ಠಿಕಾಣಿ. ರಣತಂತ್ರ ರೂಪಿಸುತ್ತಿರುವ ಸತೀಶ್ ಜಾರಕಿಹೊಳಿ
26/10/2024
1:12 pm
ದುಂಡಿಗೌಡರ ಗುಡುಗು ಬೊಮ್ಮಾಯಿ ವಿರುದ್ಧ ಸೆಟೆದು ನಿಂತ ಪಂಚಮಸಾಲಿ ನಾಯಕರು
25/10/2024
12:57 pm