ರಾಜ್ಯ ಬಿಜೆಪಿ ಮೇಲೆ ಸಚಿವ ಶಿವರಾಜ ತಂಗಡಗಿ ಪ್ರಹಾರ ಮುಂದುವರೆಸಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ. ವಿಪಕ್ಷ ನಾಯಕನ ಆಯ್ಕೆಗೆ ಹಣ ಕೊಡಬೇಕೆಂದು ಬೇಡಿಕೆ ಇಡಲಾಗಿದೆ. ಮಾರುಕತೆ ನಡೆದರು ಇನ್ನು ಟೆಂಡರ್ ಪ್ರಕ್ರೀಯೆ ಮುಗಿದಿಲ್ಲ ಎಂದು ತಂಗಡಗಿ ವ್ಯಂಗ ವಾಡಿದ್ದಾರೆ. ಬಿಜೆಪಿಯಲ್ಲಿರುವ ಬಹುತೇಕರು ಡೀಲ್ ಮಾಷ್ಟರಗಳು ಎಂದು ಕರೆದಿರುವ ತಂಗಡಗಿ, ಸಿ ಎಮ್, ಮಿನಿಸ್ಟರ್ ಆಗಲು ಹಣ ನಿಗದಿ ಮಾಡಲಾಗುತ್ತದೆ, ಇದಕ್ಕೆ ಯತ್ನಾಳ ಸಾಕ್ಷಿ ಎಂದು ಬಿಜೆಪಿಯ ಕಾಲು ಎಳೆದಿದ್ದಾರೆ.
ಬಹುತೇಕ ಬಿಜೆಪಿಗರು ಡೀಲ್ ಮಾಷ್ಟರಗಳು. ಶಿವರಾಜ ತಂಗಡಗಿ
RELATED LATEST NEWS
Top Headlines
ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ
26/10/2024
7:28 pm
ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ
ಶಿಗ್ಗಾವಿಯಲ್ಲಿ ಬೆಳಗಾವಿ ಸಾಹುಕಾರ ಠಿಕಾಣಿ. ರಣತಂತ್ರ ರೂಪಿಸುತ್ತಿರುವ ಸತೀಶ್ ಜಾರಕಿಹೊಳಿ
26/10/2024
1:12 pm
ದುಂಡಿಗೌಡರ ಗುಡುಗು ಬೊಮ್ಮಾಯಿ ವಿರುದ್ಧ ಸೆಟೆದು ನಿಂತ ಪಂಚಮಸಾಲಿ ನಾಯಕರು
25/10/2024
12:57 pm