Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಈ ಮೊಬೈಲ್ ನಂಬರಗಳಿಂದ ವಿಡಿಯೋ ಕಾಲ್ ಬಂದರೆ ಎತ್ತಬೇಡಿ. ಎತ್ತಿದರೆ ನೀವು ಬೆತ್ತಲಾಗುವದು ಗ್ಯಾರೆಂಟಿ.

ತಾಂತ್ರಿಕತೆ ಬೆಳೆದಂತೆಲ್ಲ ಸೈಬರ್ ಅಪರಾಧದಲ್ಲಿ ತೊಡಗಿರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಮೊಬೈಲ್ ಹ್ಯಾಕರ್ ಗಳು ಸದ್ದಿಲ್ಲದೇ ವಂಚನೆಯಲ್ಲಿ ತೊಡಗಿದ್ದಾರೆ. ನೋಡು ನೋಡುತ್ತಿದ್ದಂತೆ ಹಣ ಕೊಳ್ಳೆಹೊಡೆಯುತ್ತಾರೆ.

ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನಿಮ್ಮ ಮೊಬೈಲ್ ನಂಬರಗಳನ್ನು ಪಡೆಯುವ ಮೊಬೈಲ್ ಹ್ಯಾಕರ್ ಗಳು ಹದಿ ಹರೆಯದ ಹುಡುಗಿಯರನ್ನು ಇಟ್ಟುಕೊಂಡು ತಮ್ಮ ಮೊಬೈಲ್ ಗೆ ವಿಡಿಯೋ ಕರೆ ಮಾಡುತ್ತಾರೆ. ವಿಡಿಯೋ ಕರೆ ಮಾಡುವ ಹುಡುಗಿಯರು ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೆ ಕಾಣಿಸಿಕೊಂಡ ಬಳಿಕ ನಿಮ್ಮನ್ನು ಸಹ ಬೆತ್ತಲಾಗುವಂತೆ ಹೇಳುತ್ತಾರೆ. ಅಕಸ್ಮಾತ ನೀವೇನಾದರು ಅವರ ಮಾತಿಗೆ ಮರುಳಾಗಿ ಬೆತ್ತಲೆಯಾದರಿ ಅಂದ್ರೆ ಮುಗಿತು. ನೀವು ಬೆತ್ತಲೆಯಾದ ವಿಡಿಯೋ ಮಾಡಿ, ನಿಮ್ಮ ಮೊಬೈಲ್ ಗೆ ಆ ವಿಡಿಯೋ ಕಳಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಅವರು ಕೇಳಿದಷ್ಟು ಹಣ ಕೊಡದೆ ಹೋದರೆ, ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ನಂಬರಗಳಿಗೆ ಆ ವಿಡಿಯೋ ಕಳಿಸುತ್ತಾರೆ.

8171740697 ಮತ್ತು 8959262887 ಈ ನಂಬರಗಳಿಂದ ಬರುವ ವಿಡಿಯೋ ಕಾಲ್ ಎತ್ತಬೇಡಿ

ಧಾರವಾಡ ಜಿಲ್ಲೆಯ ಕೆಲ ಹುಡುಗರು ಬ್ಲಾಕ್ ಮೇಲ್ ಗೆ ಒಳಗಾಗಿದ್ದು, ಹಣ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಕೆಲವರು ಪೊಲೀಸ್ ಹೆದರಿಕೆ ಹಾಕಿ ಬಚಾವ ಆಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!