Download Our App

Follow us

Home » ರಾಜಕೀಯ » ಬಗರ್ ಹುಕುಂ ಭೂಮಿ ಶೀಘ್ರದಲ್ಲಿ ಸಕ್ರಮ

ಬಗರ್ ಹುಕುಂ ಭೂಮಿ ಶೀಘ್ರದಲ್ಲಿ ಸಕ್ರಮ

ಬಗರ್ ಹುಕುಂ ಜಮೀನು ಸಕ್ರಮಕ್ಕೆ ಫಾರಂ 57ರಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ ದುರುಪಯೋಗ ಆಗಿರುವ ಸಾಧ್ಯತೆಗಳಿದ್ದು, ಕೆಲವರು 5 ರಿಂದ 10 ಅರ್ಜಿ ಹಾಕಿರುವ ಮಾಹಿತಿ ಇದೆ, ಇದರಿಂದ ನಿಜವಾದ ಸಾಗುವಳಿದಾರರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವರು ಸೂಚಿಸಿದ್ದಾರೆ.

15 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು app ಮೂಲಕ ಪತ್ತೆ ಮಾಡಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು. ಆದಷ್ಟು ಬೇಗ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡ ಅವರು. ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶ್ರೀಲಂಕಾದ ರಾಮ ಸೇತು ಮೂಲಕ, ಭಾರತದ ಧನುಷ್ ಕೋಡಿಯವರೆಗೆ 28 ಕಿಲೋಮೀಟರ್ ಈಜುವ ಮೂಲಕ ಸಾಧನೆ ಮಾಡಿದ ಇನ್ಸಪೆಕ್ಟರ್ ಚನ್ನಣ್ಣವರ

ಐರನ್ ಮ್ಯಾನ್ ಪ್ರಶಸ್ತಿ ವಿಜೇತ, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿ ಪಿ ಐ ಮುರುಗೇಶ ಚನ್ನಣ್ಣವರ ಐತಿಹಾಸಿಕ ಸಾಧನೆ ಮಾಡಿದ್ದಾರೆ.  ಪೊಲೀಸ ಇನ್ಸಪೆಕ್ಟರ್ ಚನ್ನಣ್ಣವರ, ಶ್ರೀಲಂಕಾದಲ್ಲಿರುವ ರಾಮ

Live Cricket

error: Content is protected !!