Download Our App

Follow us

Home » ಭಾರತ » ರಾಜ್ಯದಲ್ಲಿ ಹೊಂಕರಿಸುತ್ತಿರುವ ಕೊರೋನಾ ಉಪತಳಿ. ಇಂದು ಇಬ್ಬರ ಸಾವು.

ರಾಜ್ಯದಲ್ಲಿ ಹೊಂಕರಿಸುತ್ತಿರುವ ಕೊರೋನಾ ಉಪತಳಿ. ಇಂದು ಇಬ್ಬರ ಸಾವು.

ವಿಶ್ವವನ್ನೇ ನಡುಗಿಸಿದ್ದ ಕೊರೋನಾ ವೈರಸ್, ಇದೀಗ ರೂಪಾಂತರಗೊಂಡು ರಾಜ್ಯಕ್ಕೆ ಒಕ್ಕರಿಸಿದೆ. JN.1 ಹೆಸರಿನ ವೈರಸ್ ಗೆ ಇಂದು ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಬ್ಬರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು ಒಂದರಲ್ಲಿಯೇ 376 ಕೋವಿಡ ಪಾಸಿಟಿವ್ ಬಂದವರಿದ್ದು, ರಾಜ್ಯದಲ್ಲಿ ಇವತ್ತಿನ ತನಕ 464 ಪಾಸಿಟಿವ್ ಕೇಸಗಳು ಬಂದಿವೆ. ರಾಜ್ಯದ ಆರೋಗ್ಯ ಇಲಾಖೆ ಕೋವಿಡ ಎದುರಿಸಲು ಸನ್ನದ್ದವಾಗಿದ್ದು, ಮುಂಜಾಗ್ರತೆ ವಹಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!