Download Our App

Follow us

Home » ರಾಜಕೀಯ » ಬೆಳಗಾವಿಗೆ ಜಗದೀಶ್ ಶೆಟ್ಟರ ಫೈನಲ್. ವಿರೋಧದ ಮಧ್ಯೆಯೂ ಟಿಕೇಟ್ ಗಿಟ್ಟಿಸಿದ ಶೆಟ್ಟರ

ಬೆಳಗಾವಿಗೆ ಜಗದೀಶ್ ಶೆಟ್ಟರ ಫೈನಲ್. ವಿರೋಧದ ಮಧ್ಯೆಯೂ ಟಿಕೇಟ್ ಗಿಟ್ಟಿಸಿದ ಶೆಟ್ಟರ

ಕಡೆಗೂ ಬಾಕಿ ಉಕಿಸಿಕೊಂಡಿದ್ದ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಳಗಾವಿ ಇಂದ ಜಗದೀಶ ಶೆಟ್ಟರ ಅವರಿಗೆ ಟಿಕೇಟ ನೀಡಲಾಗಿದೆ. ಭಾರಿ ವಿರೋಧದ ಮಧ್ಯೆಯೂ ಶೆಟ್ಟರ ಟಿಕೇಟ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೇಟ ಸಿಕ್ಕಿದ್ದು, ಹಿಂದುತ್ವದ ಫೈರ್ ಬ್ರಾಂಡ ಅನಂತಕುಮಾರ ಹೆಗಡೆ ಗೆ ಕೋಕ ನೀಡಲಾಗಿದೆ. ಅಲ್ಲದೆ ಚಿಕ್ಕ ಬಳ್ಳಾಪುರದಿಂದ ಮಾಜಿ ಸಚಿವ ಕೆ ಸುಧಾಕರ ಅವರಿಗೆ ಟಿಕೇಟ ನೀಡಿದರೆ, ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕಗೆ ಟಿಕೇಟ್ ನೀಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!