Download Our App

Follow us

Home » ರಾಜಕೀಯ » ಧಾರವಾಡದ ವಿವಿಧ ಚರ್ಚಗಳಿಗೆ ಭೇಟಿ ನೀಡಿದ ವಿನೋದ ಅಸೂಟಿ

ಧಾರವಾಡದ ವಿವಿಧ ಚರ್ಚಗಳಿಗೆ ಭೇಟಿ ನೀಡಿದ ವಿನೋದ ಅಸೂಟಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಇಂದು ಧಾರವಾಡದ ಬಾಸೆಲ್ ಮಿಷನ್ ಶಾಲೆಯ ಹಿಂಬದಿಯಿರುವ Hebich Memorial church ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ   ಕ್ರೈಸ್ತ ಧರ್ಮಿಯರು ವಿನೋದ ಅಸೂಟಿ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಚರ್ಚಿನ ಫಾಸ್ಟರ್ ಸ್ಯಾಮುಯೆಲ್ ಕ್ಯಾಲ್ವಿನ್, ನಾಗರಾಜ ಗೌರಿ, ಚರ್ಚ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹುಗ್ಗಿ, ಆನಂದ ಹಳ್ಳಿ ರಾಜೀವ ನೆಗಲೂರ, ಸ್ಟ್ಯಾನ್ಲಿ ಗುಂಡಿ, ನೋಯೆಲ್ ಕೌಡ್ಲರ್, ವಸಂತ ನಾಯ್ಕರ, ಕ್ರೈಸ್ತ ಧರ್ಮದ ಹಿರಿಯ ಮುಖಂಡರು, ಅನುಯಾಯಿಗಳು, ಪಕ್ಷದ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!