Download Our App

Follow us

Home » ಭಾರತ » ಒಂದು ಕಾಲಕ್ಕೆ ಡೆಂಗ್ಯೂ ಜ್ವರಕ್ಕೆ ಕುಖ್ಯಾತಿಗಳಿಸಿದ್ದ ಈ ಜಿಲ್ಲೆ, ಈಗ ಭಾರತದ ನಂಬರ್ 1 ಕ್ಲಿನ್ ಸಿಟಿ

ಒಂದು ಕಾಲಕ್ಕೆ ಡೆಂಗ್ಯೂ ಜ್ವರಕ್ಕೆ ಕುಖ್ಯಾತಿಗಳಿಸಿದ್ದ ಈ ಜಿಲ್ಲೆ, ಈಗ ಭಾರತದ ನಂಬರ್ 1 ಕ್ಲಿನ್ ಸಿಟಿ

ಒಂದು ಕಾಲದಲ್ಲಿ ಡೆಂಗ್ಯೂ ಜ್ವರಕ್ಕೆ ಕುಖ್ಯಾತವಾಗಿದ್ದ ಜಿಲ್ಲೆಯನ್ನು ಕೇವಲ ಒಂದು ವರ್ಷದಲ್ಲಿ ಕ್ಲಿನ್ ಸಿಟಿಯನ್ನಾಗಿ ಮಾಡಿದ ಕೀರ್ತಿ ಓರ್ವ IAS ಮಹಿಳೆಗೆ ಸೇರುತ್ತದೆ. 

ತೆಲಂಗಾಣದ ಪೆದ್ದಪೆಲ್ಲಿ ಜಿಲ್ಲೆ ಈಗ ಈಗ ಭಾರತದ ನಂಬರ 1 ಸ್ವಚ್ಛ ಜಿಲ್ಲೆ ಎಂದು ಹೆಸರು ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ ಶ್ರೀಮತಿ ದೇವಸೇನಾರ ಸಮರ್ಪಿತ ಕಾರ್ಯದಿಂದ ಪೆದ್ದಪೆಲ್ಲಿ ಜಿಲ್ಲೆ ಸ್ವಚ್ಛ ಜಿಲ್ಲೆ ಎಂದು ಹೆಸರು ಪಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!