Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ದಿನಕ್ಕೆ ಇನ್ನೂರು ರೊಟ್ಟಿ ಮಾಡಿ ಮಗನನ್ನು MBBS ಮಾಡಿಸುತ್ತಿರುವ ಕಲಾವತಿ

ಮೊನ್ನೆ ನಡೆದ ನೀಟ್ ಪರೀಕ್ಷೆಯಲ್ಲಿ ಮುಧೋಳ ತಾಲೂಕಿನ ಹಿರೇಅಲಗುಂಡಿಯ ಗ್ರಾಮದ ಅಭಿಷೇಕ ಶಂಕ್ರಪ್ಪ ಚಿಪ್ಪಲಕಟ್ಟಿ ಎಂಬಾತ 720 ಕ್ಕೆ 700 ಅಂಕ ಪಡೆದಿದ್ದಾನೆ.

ಜಮಖಂಡಿ ತುಂಗಳ ಪಿಯು ಕಾಲೇಜ್ ನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿರುವ ಅಭಿಷೇಕ ಇದೀಗ MBBS ಅಧ್ಯಯನ ಮಾಡಲಿದ್ದಾನೆ. ಬದಕುಟುಂಬದ ಹಿನ್ನೆಲೆಯಿಂದ ಬಂದ ಅಭಿಷೇಕನ ಸಾಧನೆ ಹಿಂದೆ ತಾಯಿ ಕಲಾವತಿಯ ದುಡಿಮೆ ಇದೆ.

ಕಲಾವತಿ ದಿನಕ್ಕೆ ಇನ್ನೂರು ರೊಟ್ಟಿ ಮಾಡಿ, ದುಡಿಮೆಯಿಂದ ಬಂದ ಹಣದಲ್ಲಿ ಅಭಿಷೇಕನಿಗೆ ಶಿಕ್ಷಣ ಕೊಡಿಸಿದ್ದಾಳೆ. ಕಲಾವತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಗಂಡು ಮಗುವಿದೆ. ಕಷ್ಟದಲ್ಲಿ ಮಗ ಅಭಿಷೇಕನಿಗೆ ಇಷ್ಟೊಂದು ಸಾಧನೆ ಮಾಡಲು ಆತನ ಹಿಂದೆ ಶಕ್ತಿಯಾಗಿ ನಿಂತ ತಾಯಿ ಕಲಾವತಿಗೆ ಒಂದು ದೊಡ್ಡ ಸಲಾಂ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!