Download Our App

Follow us

Home » ಕರ್ನಾಟಕ » ದೇಶದ ಗಡಿ ಕಾಯ್ದು ನಿವೃತ್ತಿಯಾಗಿ ಬಂದ ನಿಸಾರ ಅಹ್ಮದರಿಗೆ ಅದ್ದೂರಿ ಸ್ವಾಗತ ಕೋರಿದ ಜನ

ದೇಶದ ಗಡಿ ಕಾಯ್ದು ನಿವೃತ್ತಿಯಾಗಿ ಬಂದ ನಿಸಾರ ಅಹ್ಮದರಿಗೆ ಅದ್ದೂರಿ ಸ್ವಾಗತ ಕೋರಿದ ಜನ

ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸತತವಾಗಿ ಕರ್ತವ್ಯ ನಿರ್ವಹಿಸಿ ಬಂದ ನಿಸಾರ ಅಹ್ಮದರಿಗೆ ತವರು ನೆಲ ಲಕ್ಷ್ಮೇಶ್ವರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

 

ಲಕ್ಷ್ಮೇಶ್ವರದ ಹೆಮ್ಮೆಯ ಪುತ್ರ ನಿಸಾರ ಅಹ್ಮದ್ ಹೊಸಮನಿ ಭಾರತೀಯ ಸೇನೆಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗಿ ತವರಿಗೆ ಮರಳಿದರು. 

ನೆಚ್ಚಿನ ಪುತ್ರನಿಗೆ ರಾಷ್ಟ್ರದ್ವಜ ನೀಡಿ ಬರಮಾಡಿಕೊಂಡ ಲಕ್ಷ್ಮೇಶ್ವರದ ಜನ ನಗರದಲ್ಲಿ ಮೆರವಣಿಗೆ ನಡೆಸಿದರು.ನೆರೆದ ಜನ ನಿಸಾರ ಅಹ್ಮದರ ಮೇಲೆ ಪುಷ್ಪಾರ್ಚನೆ ಮಾಡಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!