Download Our App

Follow us

Home » ಆರೋಗ್ಯ » ಕರ್ನಾಟಕದಲ್ಲಿ ಗೌರವದಿಂದ ಸಾಯುವ ಹಕ್ಕು. ಹೊಸ ಕಾನೂನು

ಕರ್ನಾಟಕದಲ್ಲಿ ಗೌರವದಿಂದ ಸಾಯುವ ಹಕ್ಕು. ಹೊಸ ಕಾನೂನು

ಮಾರಣಾಂತಿಕ ರೋಗಿಗಳಿಗೆ ಗೌರವದಿಂದ ಸಾಯುವ ಹಕ್ಕು ನೀಡಿ ಸರ್ಕಾರ ಹೊಸ ಕಾನೂನನ್ನು ಪರಿಚಯಿಸಿದೆ. 

ಈ ಮೂಲಕ ಕರ್ನಾಟಕ ದೇಶದಲ್ಲಿ ಮೊದಲ ಬಾರಿಗೆ ಈ ಕಾನೂನನ್ನು ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಸುಪ್ರೀಂ ಕೋರ್ಟ್ ತೀರ್ಪನ್ನು ಅನುಸರಿಸಿ, ಆಸ್ಪತ್ರೆಗಳು ಮತ್ತು ಜಿಲ್ಲೆಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿಲ್ಲದ ಅಥವಾ ಜೀವಾವಧಿ ಚಿಕಿತ್ಸೆಯಿಂದ ಇನ್ನು ಮುಂದೆ ಪ್ರಯೋಜನ ಇಲ್ಲದ , ಅಂತಿಮ ಹಂತದ ರೋಗಿಗಳಿಗೆ “ಘನತೆಯಿಂದ ಸಾಯುವ ಹಕ್ಕನ್ನು” ಪ್ರಮಾಣೀಕರಿಸಲು ಮಂಡಳಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.

ರಾಜ್ಯ ಸರ್ಕಾರ ಈ ಕಾನೂನಿನ ಅನ್ವಯ ಕೆಲವು ಸೂಚನೆಗಳನ್ನು ನೀಡಿದ್ದು, ಅದರ ಪ್ರಕಾರವೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.

ಅನಾರೋಗ್ಯ ಪೀಡಿತರು ಗೌರವದಿಂದ ಸಾಯುವ ವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಕುಟುಂಬಸ್ಥರು ಖಾತ್ರಿಪಡಿಸಬೇಕಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಮೈಕ್ರೋ ಫೈನಾನ್ಸ್ ಕಿರುಕುಳ. ಹಾವೇರಿಯಲ್ಲಿ ಮಾಲತೇಶ, ಆತ್ಮಹತ್ಯೆಗೆ ಶರಣು

ಮೈಕ್ರೋ ಫೈನಾನ್ಸ ಕಿರುಕುಳಕ್ಕೆ ಹಾವೇರಿಯಲ್ಲಿ ಓರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಹಾವೇರಿ ಜಿಲ್ಲೆ ರಾಣಿಬೇನ್ನೂರು ತಾಲೂಕಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 42

Live Cricket

error: Content is protected !!