Download Our App

Follow us

Home » ಕರ್ನಾಟಕ » ಧಾರವಾಡದ ಪ್ರೀತಿಯ ಆರ್ ಕೆ ಇನ್ನು ನೆನಪು ಮಾತ್ರ. ಜನ್ಮದಿನದಂದೆ ಉಸಿರು ನಿಲ್ಲಿಸಿದ ರಾಮಚಂದ್ರ. ಇಂದು ಧಾರವಾಡದಲ್ಲಿ ಅಂತ್ಯಕ್ರಿಯೆ

ಧಾರವಾಡದ ಪ್ರೀತಿಯ ಆರ್ ಕೆ ಇನ್ನು ನೆನಪು ಮಾತ್ರ. ಜನ್ಮದಿನದಂದೆ ಉಸಿರು ನಿಲ್ಲಿಸಿದ ರಾಮಚಂದ್ರ. ಇಂದು ಧಾರವಾಡದಲ್ಲಿ ಅಂತ್ಯಕ್ರಿಯೆ

ಧಾರವಾಡದ ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ವರ್ಷಗಳ ಕಾಲ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ರಾಮಚಂದ್ರ ಕುಲಕರ್ಣಿಯವರು ರಾತ್ರಿ 2-30 ರ ಸುಮಾರಿಗೆ ಕೊನೆಯುಸಿರೆಳೆದರು.

ಹುಬ್ಬಳ್ಳಿ ಧಾರವಾಡ, ಗದಗ ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಾಧ್ಯಮ ಸ್ನೇಹಿತ ಬಳಗ ಹೊಂದಿದ್ದ ರಾಮಚಂದ್ರ ಕುಲಕರ್ಣಿ ಅವರನ್ನು  ಎಲ್ಲರು ಆರ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.

ಧಾರವಾಡದ ಪ್ರತಿ ಹೋರಾಟದಲ್ಲಿ ಭಾಗವಹಿಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಜನರ ಪ್ರೀತಿ ಗಳಿಸಿದ್ದ ಆರ್ ಕೆ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. 

ಆರ್ ಕೆ ಯವರ ಅಂತ್ಯಸಂಸ್ಕಾರ   ಹೊಸ  ಯಲ್ಲಾಪುರದ ಸ್ಮಶಾನದಲ್ಲಿ ಇಂದು ಮಧ್ಯಾಹ್ನ 12 ಘಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. 

ಹುಟ್ಟಿದ ದಿನದಂದೆ ಕೊನೆಯುಸಿರೆಳೆದ ಆರ್ ಕೆ ಇನ್ನು ನೆನಪು ಮಾತ್ರ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!