Download Our App

Follow us

Home » ಭಾರತ » ಕ್ರೈಸ್ತ್ ಸನ್ಯಾಸಿಯರಿಂದ ರಾಬರ್ಟ್ ದದ್ದಾಪುರಿಗೆ ಸನ್ಮಾನ

ಕ್ರೈಸ್ತ್ ಸನ್ಯಾಸಿಯರಿಂದ ರಾಬರ್ಟ್ ದದ್ದಾಪುರಿಗೆ ಸನ್ಮಾನ

ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಧಾರವಾಡದ ಹಿರಿಯ ಕಾಂಗ್ರೇಸ್ ಮುಖಂಡ ರಾಬರ್ಟ ದದ್ದಾಪುರಿಯವರಿಗೆ ಕ್ರೈಸ್ತ್ ಸನ್ಯಾಸಿಯರು ಸನ್ಮಾನ ಮಾಡಿದರು. ರಾಬರ್ಟ ದದ್ದಾಪುರಿ ಕಳೆದ 40 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ರಾಬರ್ಟ್ ಹೆಸ್ಕಾಂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 

ಬೆಳಗಾವಿ ವಿಭಾಗದಲ್ಲಿ ಕ್ರೈಸ್ತ್ ಸಮುದಾಯದ ಮುಖಂಡನನ್ನು ಗುರುತಿಸಿ ಪ್ರಮುಖ ಹುದ್ದೆ ನೀಡಿದ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಪಿ ಸಿ ಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಕ್ರೈಸ್ತ್ ಸಮುದಾಯದ ಪರವಾಗಿ ಸನ್ಯಾಸಿಯರು ಅಭಿನಂದನೆ ಸಲ್ಲಿಸಿದರು. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!