ಧಾರವಾಡ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಹಣಸಿ ಗ್ರಾಮ ತುಪ್ಪರಿಹಳ್ಳದ ಪ್ರವಾಹಕ್ಕೆ ತತ್ತರಿಸಿದೆ.
ಮಲಪ್ರಭಾ ಅಚ್ಚುಕಟ್ಟು ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ ಬಿದ್ದಿದೆ.
ಹಣಸಿ ಗ್ರಾಮದ ಇನ್ನೂರು ಮನೆಗಳಿಗೆ ನೀರು ನುಗ್ಗಿದ್ದು, ಭಾಗ: ಹಾನಿಗೊಂಡಿವೆ. ಸ್ಥಳಕ್ಕೆ ತಹಸೀಲ್ದಾರ್ ಸಾವಕಾರ, ಭೇಟಿ.
ಹಣಸಿ ಗ್ರಾಮದಲ್ಲಿ ತಾತ್ಕಾಲಿಕ ಕುಟುಂಬಗಳನ್ನು ಕೇಂದ್ರ ತೆರೆಯಲಾಯಿತು, ಕೆಲ ಅಲ್ಲಿಗೆ ಸ್ಥಳಾಂತರಗೊಂಡಿತು.
